📰 ನ್ಯೂಸ್
Dr. K N Doddmani
·
·
44 ವೀಕ್ಷಣೆಗಳು
ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಕೂಡಿ ಊಟ
ರಾಜೀನಾಮೆಯ ಹಂಗು ತೋರೆದು ಕೂಡಿ ಊಟ ಮಾಡಿ ಪ್ರೀತಿ ಸಾಕ್ಷಿಕರಿಸಿದ ಸಿದ್ಧರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಮುನಿಯಪ್ಪ ಮತ್ತು ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಅವರ ಜೊತೆಗೆ ದೆಹಲಿಯಲ್ಲಿ ಮಧ್ಯಾಹ್ನದ ಊಟ ಸವಿದರು.
ಈ ಲೇಖನ ಹಂಚಿಕೊಳ್ಳಿ